ಇ-ಸ್ವತ್ತು’ ಸಮಸ್ಯೆಗಳಿಗೆ ಸಹಾಯವಾಣಿ ಆರಂಭ, ಜಸ್ಟ್ ಈ ಸಂಖ್ಯೆಗೆ ಕರೆ ಮಾಡಿ.!
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಸ್ತಿಗಳಿಗೆ ಸಂಬಂಧಿಸಿದ ಇ-ಖಾತೆ ಪಡೆಯಲು ಸಾರ್ವಜನಿಕರು ಎದುರಿಸುತ್ತಿರುವ ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ಕರ್ನಾಟಕ ಸರ್ಕಾರದ ಪಂಚಾಯತ್ ರಾಜ್ ಇಲಾಖೆಯು ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ವಿಶೇಷ ‘ಇ-ಸ್ವತ್ತು ಸಹಾಯವಾಣಿ’ಯನ್ನು ಪ್ರಾರಂಭಿಸಿದೆ. ರಾಜ್ಯ ಮಟ್ಟದ ಮುಖ್ಯ ಸಹಾಯವಾಣಿ ಇ-ಸ್ವತ್ತು ತಂತ್ರಾಂಶದ ಮೂಲಕ ಇ-ಖಾತೆ ಪಡೆಯುವಲ್ಲಿ ಯಾವುದೇ ಅಡೆತಡೆಗಳಿದ್ದಲ್ಲಿ ಸಾರ್ವಜನಿಕರು ನೇರವಾಗಿ ಈ ಕೆಳಗಿನ ಸಂಖ್ಯೆಗೆ ಕರೆ ಮಾಡಬಹುದು: ಸಹಾಯವಾಣಿ ಸಂಖ್ಯೆ: 94834 76000 ಸಮಯ: ಸೋಮವಾರದಿಂದ ಶನಿವಾರದವರೆಗೆ, ಬೆಳಿಗ್ಗೆ 10…
FID ಇರದಿದ್ದರೆ ಯೂರಿಯಾ ಗೊಬ್ಬರ ಸಿಗಲ್ಲ.
ಯೂರಿಯಾ ರಸಗೊಬ್ಬರ ಖರೀದಿಗೆ ಇನ್ಮುಂದೆ ರೈತರು ಕಡ್ಡಾಯವಾಗಿ ಎಫ್ಐಡಿ ಹೊಂದಿರಬೇಕು. ಅಷ್ಟೇ ಅಲ್ಲ. ತಮ್ಮ ಭೂಮಿಯನ್ನು ಸಹ ಎಫ್ಐಡಿಗೆ ಜೋಡಿಸಿರಬೇಕು. ಇದರ ಆಧಾರದಲ್ಲಿಯೇ ಯೂರಿಯಾ ರಸಗೊಬ್ಬರವನ್ನು ಕೆ.ಕಿಸಾನ್ ತಂತ್ರಾಂಶದ ಮೂಲಕ ವಿತರಣೆ ಮಾಡಲಾಗುತ್ತದೆ. ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 5.36.347 ತಾಕು (ಸರ್ವೇ ನಂಬರ್)ಗಳಿದ್ದು ಇದರ ಪೈಕಿ 4,18,482 ತಾಕು (ಸರ್ವ ನಂಬರ್ಗಗಳು ಮಾತ್ರ (ಶೇ. 78.02) ಎಫ್ ಐಡಿಗೆ ಜೋಡಣೆಯಾಗಿದ್ದು ಇನ್ನೂಳಿದ 1,17,665 ತಾನು (ಸರ್ವೆ ನಂಬರ್ಗಳಿಗೆ ಎಫ್ ಐಡಿ ಜೋಡಣೆಯಾಗಿರುವುದಿಲ್ಲ. ಯೂರಿಯಾ ರಸಗೊಬ್ಬರ ತಯಾರಿಕೆಗೆ ವಿದೇಶದಿಂದ…
ನಿಮ್ಮ ಆಧಾರ್ ಕಾರ್ಡ್ಗೆ ಎಷ್ಟು ಮೊಬೈಲ್ ನಂಬರ ಲಿಂಕ್ ಇದೆ ಗೊತ್ತಾ!
ನಂಬರ ಲಿಂಕ್ : ಭಾರತದಲ್ಲಿ ಗುರುತಿನ ಪರಿಶೀಲನೆ ಮತ್ತು ವಿವಿಧ ಸೇವೆಗಳ ಪ್ರಯೋಜನಕ್ಕಾಗಿ ಆಧಾರ್ ಒಂದು ಪ್ರಮುಖ ದಾಖಲೆಯಾಗಿದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಸರ್ಕಾರಿ ಯೋಜನೆಗಳನ್ನು ಪಡೆಯುವವರೆಗೆ, ಪಾರದರ್ಶಕತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಆಧಾರ್ ಪ್ರಮುಖ ಪಾತ್ರ ವಹಿಸುತ್ತದೆ. ಆಧಾರ್ನ ಸಾಮಾನ್ಯ ಬಳಕೆಗಳಲ್ಲಿ ಒಂದು ಮೊಬೈಲ್ ಸಂಖ್ಯೆ ಪರಿಶೀಲನೆಗಾಗಿ. ಟೆಲಿಕಾಂ ಆಪರೇಟರ್ಗಳು ಸಿಮ್ ಕಾರ್ಡ್ಗಳನ್ನು ನೀಡಲು ಆಧಾರ್ ದೃಢೀಕರಣವನ್ನು ಹೆಚ್ಚಾಗಿ ಬಳಸುತ್ತಾರೆ. ಆದಾಗ್ಯೂ, ಕಾಲಾನಂತರದಲ್ಲಿ, ನಿಮ್ಮ ಆಧಾರ್ಗೆ ಎಷ್ಟು ಮೊಬೈಲ್ ಸಂಖ್ಯೆಗಳನ್ನು ನಿಜವಾಗಿಯೂ ಲಿಂಕ್ ಮಾಡಲಾಗಿದೆ…
ಗೃಹಲಕ್ಷ್ಮಿ ಹಣ ಬಂದಿಲ್ವಾ! ಬೇಗನೆ ಹೀಗೆ ಮಾಡಿ
ಆತ್ಮೀಯ ಓದುಗರೇ, ಸರ್ಕಾರದ ಜನಾಕರ್ಷಿತ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಎಲ್ಲ ಜನರ ಮನವನ್ನು ಮುಟ್ಟಿದೆ. ಎಷ್ಟೋ ಕುಟುಂಬಗಳಿಗೆ ಅಷ್ಟು ಇಷ್ಟ ಸಹಾಯವಾಗಿ ಈ ಯೋಜನೆಯು ಆಧಾರ ಸ್ತಂಭವಾಗಿದೆ. ಆದರೆ ಕಳೆದು 7-8 ತಿಂಗಳಿನಿಂದ ಈ ಯೋಜನೆಯು ಜನರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ತಾಂತ್ರಿಕ ದೋಷ ಹಾಗೂ ಜನರಿಗೆ ಸರಿಯಾದ ಮಾಹಿತಿಯು ಸಿಗುತ್ತಿಲ್ಲ. ಹಾಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಒಂದು ಒಳ್ಳೆಯ ತಂತ್ರಜ್ಞಾನವನ್ನು ಈ ಯೋಜನೆಯೊಂದಿಗೆ ಕೂಡಿಸಿದ್ದಾರೆ. ಈ ಮಹತ್ತರ ಬದಲಾವಣೆ…
Aadhaar Change Name: ಆಧಾರ್ ಕಾರ್ಡ್ ಆನ್ಲೈನ್ನಲ್ಲಿ ಅಪ್ಡೇಟ್ ಮಾಡುವುದು ಹೇಗೆ?
ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಯು ಭಾರತದ ನಾಗರಿಕರಿಗೆ 12 ಅಂಕಿಗಳ ವಿಶಿಷ್ಟ ಗುರುತಿನ ಚೀಟಿಯನ್ನು ನೀಡುತ್ತದೆ. ಇದನ್ನು ಆಧಾರ್ ಕಾರ್ಡ್ ಎಂದು ಕರೆಯಲಾಗುತ್ತದೆ ಎಂದು ಎಲ್ಲರಿಗೂ ಗೊತ್ತು. ಚಾಲನಾ ಪರವಾನಿಗೆ, ಪಾಸ್ಪೋರ್ಟ್, ಮತದಾರರ7l ಗುರುತಿನ ಚೀಟಿ ಮತ್ತು ಕೇಂದ್ರ ಸರಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಇದು ಅತ್ಯಂತ ಅಗತ್ಯವಿರುವ ದಾಖಲೆಯಾಗಿದೆ. ಕೆಲವೊಂದು ಸಂದರ್ಭದಲ್ಲಿ ಆಧಾರ್ ಕಾರ್ಡ್ನಲ್ಲಿರುವ ತಪ್ಪು ಮಾಹಿತಿಗಳಿಂದಾಗಿ ಬಹುತೇಕರಿಗೆ ಕೇಂದ್ರ ಅಥವಾ ರಾಜ್ಯ ಸರಕಾರದ ಕೆಲವೊಂದು ಯೋಜನೆಗಳನ್ನು ಮತ್ತು ಸೇವೆಯನ್ನು…
E-Khata : ಇ-ಖಾತಾ ಪಡೆಯುವುದು ಇನ್ಮುಂದೆ ಸುಲಭ, 3-4 ದಿನಗಳಲ್ಲಿ ಆನ್ಲೈನ್’ನಲ್ಲೇ ಮಂಜೂರು..!
ಇ-ಖಾತಾ ಪಡೆಯಲು ನಾಗರಿಕರು ಇನ್ನು ಮುಂದೆ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ಸರಳ ಆನ್ಲೈನ್ ಪ್ರಕ್ರಿಯೆಯ ಮೂಲಕ 3-4 ದಿನಗಳಲ್ಲಿ ಇ-ಖಾತಾ ನೀಡಲಾಗುತ್ತಿದೆ ಎಂದು ಜಿಬಿಎ ವಿಶೇಷ ಆಯುಕ್ತ (ಕಂದಾಯ ಮತ್ತು ಐಟಿ) ಮುನೀಶ್ ಮೌದ್ಗಿಲ್ ಅವರು ಶುಕ್ರವಾರ ಹೇಳಿದ್ದಾರೆ. ಶುಕ್ರವಾರ ಟೌನ್ ಹಾಲ್ನಲ್ಲಿ ಸ್ಥಳೀಯ ಖಾಸಗಿ ಉದ್ಯಮಿಗಳಿಗೆ (ಎಲ್ಪಿಇ) ಇ-ಖಾತಾ ಸೇವೆಗಳ ಕುರಿತು ಓರಿಯಂಟೇಶನ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಇ-ಖಾತಾ ಅರ್ಜಿಗಳ ದೋಷ-ಮುಕ್ತ ಆನ್ಲೈನ್ ಸಲ್ಲಿಕೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಡಿಜಿಟಲ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ…
ನಿಮಗೆ ಹೆಣ್ಣು ಮಗುವಿದ್ದರೆ ಈ ಅಕೌಂಟ್ ಮಾಡಿಸಿಕೊಳ್ಳಿ!
ಸುಕನ್ಯಾ ಸಮೃದ್ಧಿ ಯೋಜನೆ: ಹೆಣ್ಣುಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರದ ಜನಪ್ರಿಯ ಯೋಜನೆಕೇಂದ್ರ ಸರ್ಕಾರದ ‘ಬೇಟಿ ಬಚಾವೋ, ಬೇಟಿ ಪಢಾವೋ’ (ಹೆಣ್ಣು ಮಗುವನ್ನು ಉಳಿಸಿ, ಹೆಣ್ಣು ಮಗುವನ್ನು ಓದಿಸಿ) ಅಭಿಯಾನದ ಅಡಿಯಲ್ಲಿ 2015ರಲ್ಲಿ ಪರಿಚಯಿಸಲಾದ ‘ಸುಕನ್ಯಾ ಸಮೃದ್ಧಿ ಯೋಜನೆ’ (Sukanya Samriddhi Yojana – SSY) ಹೆಣ್ಣುಮಕ್ಕಳ ಉಜ್ವಲ ಭವಿಷ್ಯವನ್ನು ಭದ್ರಪಡಿಸಲು ಇರುವ ಅತ್ಯುತ್ತಮ ಉಳಿತಾಯ ಯೋಜನೆಯಾಗಿದೆ. ಹೆಣ್ಣುಮಕ್ಕಳ ಉನ್ನತ ಶಿಕ್ಷಣ ಮತ್ತು ವಿವಾಹದ ಖರ್ಚುಗಳನ್ನು ಸುಲಭವಾಗಿ ನಿಭಾಯಿಸಲು ಪೋಷಕರಿಗೆ ನೆರವಾಗುವುದು ಈ ಯೋಜನೆಯ ಮುಖ್ಯ ಉದ್ದೇಶ. ಯೋಜನೆಯ…
ಕೃಷಿ ಸಂಜೀವಿನಿ ಯೋಜನೆ ಅಡಿಯಲ್ಲಿ ಸಿಗಲಿದೆ 1ಲಕ್ಷ ರೂ.
ಕೃಷಿ ಕಾಯಕದಲ್ಲಿ ತೊಡಗಿರುವಾಗ ಅನಿರೀಕ್ಷಿತವಾಗಿ ಸಂಭವಿಸುವ ಅಪಘಾತಗಳಿಂದ ತೊಂದರೆಗೆ ಸಿಲುಕುವ ರೈತ ಕುಟುಂಬಗಳಿಗೆ ನೆರವಾಗಲು ಕರ್ನಾಟಕ ಸರ್ಕಾರವು ‘ರೈತ ಸಂಜೀವಿನಿ’ ಅಪಘಾತ ವಿಮಾ ಯೋಜನೆಯನ್ನು ಜಾರಿಗೆ ತಂದಿದೆ. ಕೃಷಿ ಚಟುವಟಿಕೆಗಳ ಸಮಯದಲ್ಲಿ ಸಾವು ಅಥವಾ ಅಂಗವಿಕಲತೆ ಸಂಭವಿಸಿದಲ್ಲಿ ರೈತರಿಗೆ ಮತ್ತು ಅವರ ಕುಟುಂಬಕ್ಕೆ ಈ ಯೋಜನೆಯಡಿ ಆರ್ಥಿಕ ಭದ್ರತೆ ನೀಡಲಾಗುತ್ತಿದೆ. ರೈತ ಸಂಜೀವಿನಿ ಅಪಘಾತ ವಿಮಾ ಯೋಜನೆಯನ್ನು ಸರ್ಕಾರಿ ಆದೇಶದ ಮೇರೆಗೆ ಜಾರಿ ಮಾಡಲಾಗಿದೆ. * ಯೋಜನೆಯ ಉದ್ದೇಶ: ಕರ್ನಾಟಕ ರಾಜ್ಯದಾದ್ಯಂತ ಸ್ಥಾಪಿತವಾಗಿರುವ ಕೃಷಿ ಉತ್ಪನ್ನ ಮಾರುಕಟ್ಟೆ…
ನಿಮ್ಮ ಪ್ಯಾನ್ ಕಾರ್ಡ್ ಚಾಲ್ತಿಯಲ್ಲಿದೆಯೋ ಇಲ್ಲವೋ ಆನ್ಲೈನ್ನಲ್ಲಿ ಚೆಕ್ ಮಾಡುವುದು ಹೇಗೆ?
ಇಂದಿನ ದಿನಗಳಲ್ಲಿ ಪ್ಯಾನ್ ಕಾರ್ಡ್ (PAN Card) ಪ್ರತಿಯೊಬ್ಬರಿಗೂ ಅತ್ಯಂತ ಪ್ರಮುಖವಾದ ಆರ್ಥಿಕ ದಾಖಲೆಯಾಗಿದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು, ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುವವರೆಗೆ ಪ್ರತಿಯೊಂದಕ್ಕೂ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ. ಆದರೆ, ನಿಮ್ಮ ಬಳಿ ಇರುವ ಪ್ಯಾನ್ ಕಾರ್ಡ್ ಪ್ರಸ್ತುತ ಆಕ್ಟಿವ್ (ಚಾಲ್ತಿಯಲ್ಲಿ) ಇದೆಯಾ? ಅಥವಾ ನಿಷ್ಕ್ರಿಯಗೊಂಡಿದೆಯಾ (Inactive) ಎಂಬುದು ನಿಮಗೆ ತಿಳಿದಿದೆಯೇ? ಭಾರತ ಸರ್ಕಾರವು ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ನೊಂದಿಗೆ (Aadhaar Card) ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿತ್ತು. ನಿಗದಿತ ಗಡುವಿನೊಳಗೆ ಲಿಂಕ್…
ನಿಮ್ಮ ಜಮೀನು ಮೊದಲು ಯಾರ ಹೆಸರಿನಲ್ಲಿತ್ತು ಗೊತ್ತಾ? ಚೆಕ್ ಮಾಡಿಪರಿಶೀಲಿಸಿಕೊಳ್ಳಿ
ನಿಮ್ಮ ಜಮೀನು ಮೊದಲು ಯಾರ ಹೆಸರಿನಲ್ಲಿತ್ತು ಗೊತ್ತಾ? ಮೊಬೈಲ್ನಲ್ಲೇ ಹೀಗೆ ಚೆಕ್ ಮಾಡಿಭೂಮಿ ಅಥವಾ ಜಮೀನು ನಮ್ಮ ಅತ್ಯಮೂಲ್ಯ ಆಸ್ತಿಯಾಗಿದೆ. ನಾವು ಕಷ್ಟಪಟ್ಟು ಹಣ ನೀಡಿ ಖರೀದಿಸಿದ ಜಮೀನು ಅಥವಾ ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದಿರುವ ಜಮೀನಿನ ಸಂಪೂರ್ಣ ಇತಿಹಾಸ ನಮಗೆ ತಿಳಿದಿರುವುದು ಬಹಳ ಮುಖ್ಯ. “ಈ ಜಮೀನು ನಮಗಿಂತ ಮೊದಲು ಯಾರ ಹೆಸರಿನಲ್ಲಿತ್ತು? ಇದು ಹೇಗೆ ವರ್ಗಾವಣೆಯಾಯಿತು?” ಎಂಬ ಪ್ರಶ್ನೆಗಳು ಪ್ರತಿಯೊಬ್ಬ ಜಮೀನು ಮಾಲೀಕರ ಮನಸ್ಸಿನಲ್ಲಿ ಬರುವುದು ಸಹಜ. ಹಿಂದೆಲ್ಲಾ ಜಮೀನಿನ ಹಳೆಯ ದಾಖಲೆಗಳನ್ನು (Old…

